Skip to main content

Posts

Showing posts from June, 2025

ನಿತ್ಯಜಿನಬಿಂಬಕೆ ಅಗಣಿತ ನಮನ! ಭ. ಶ್ರೀ. ಅರಹನಾಥ ತೀರ್ಥಂಕರರಿಗೆ ಇಂದಿನ ವಿಶೇಷ ನಮನ!

  ನಿತ್ಯಜಿನಬಿಂಬಕೆ ಅಗಣಿತ ನಮನ! ಭ. ಶ್ರೀ. ಅರಹನಾಥ ತೀರ್ಥಂಕರರಿಗೆ ಇಂದಿನ ವಿಶೇಷ ನಮನ! ಚಂದನ ಹೈ ಜಗ ವಿಖ್ಯಾತ, ತನ ಆತಪ ಹಾರೀ ! ಮನ ಕಾ ಮೇಟೋ ಸಂತಾಪ, ಭವ ವ್ಯಾಧೀ ಘೇರೀ !! ಅರಹನಾಥ ಜಿನೇಶ ಮಹಾನ, ಚರಣ ಶರಣ ಆಯಾ ! ಹೋ ಸ್ವ-ಪರ ಭೇದ ವಿಜ್ಞಾನ, ಶ್ರದ್ಧಾ ಉರ್ ಲಾಯ !! ಓಂ ಹ್ರೀಂ ಶ್ರೀಂ ಕ್ಲೀಂ ಐಂ ಅರ್ಹಂ ಶ್ರೀ ಅರಹನಾಥ ತೀರ್ಥಂಕರಾಯ ಪರಮಜಿನದೇವಾಯ ಭವತಾಪ ನಿವಾರಣಾಯ ದಿವ್ಯ ಚಂದನಂ ನಿರ್ವಪಾಮೀ ಸ್ವಾಹ !! ಅರಹನಾಥ ಆಪಕೇ ಚರಣ ಕೋ ನಿತ್ಯ ಮೈ ನಮೂಂ ! ಧರ್ ಧ್ಯಾನ್ ಆಪಕಾ ಪ್ರಭು ಭವ ಸಿಂಧು ಸೇ ತರೂಂ !! ದೇವಾಧಿದೇವ ಅರಹನಾಥ ಆಪ ಕೋ ನಮೂಂ! ಹೇ ಸಾತವೇಂ ಚಕ್ರೇಶ್ವರ ಮುನಿನಾಥ ಕೋ ನಮೂಂ !! ಮೀನ ಚಿನ್ಹ ಶೋಭಿತ ಚರಣ ಅರಹನಾಥ ಭಗವಾನ ಕೋ, ಮೈ ಪೂಜೂ ಧರ್ ಧ್ಯಾನ ! ಆಪ್ ಭಕ್ತಿ‌ ಕೀ ಶಕ್ತೀ ಸೇ, ಕರೂಂ ಆತ್ಮ‌-ಕಲ್ಯಾಣ !! ಜಯ ಹೋ..! ಜಯ ಹೋ..!! ಜಯ-ಜಯ-ಜಯ ಹೋ..!!!

ಆಚಾರ್ಯ ಶ್ರೀ ವಿದ್ಯಾಸಾಗ ಮಹಾರಾಜ ವಿರಚಿತ...! ಮೂಕ-ಮಾಟಿ ಮಹಾ ಕಾವ್ಯ!

 ಆಚಾರ್ಯ ಶ್ರೀ ವಿದ್ಯಾಸಾಗ ಮಹಾರಾಜ ವಿರಚಿತ...! ಮೂಕ-ಮಾಟಿ ಮಹಾ ಕಾವ್ಯ! ಖಂಡ-೪!  ಅಗ್ನಿಯ ಪರೀಕ್ಷೆ!  ಬೆಳ್ಳಿಯಂಥ ಭಸ್ಮ!! ಪು .ಸಂ. (389-390) ಪ್ರಭಾತ ಕಾಲದ ಮಾತು! ಒಬ್ಬರಿಗಿಂತೊಬ್ಬರು ಅನುಭವಿ, ಚಿಕಿತ್ಸಾ- ವಿದ್ಯಾ- ವಿಶಾರದರು ವಿಶ್ವ ವಿಖ್ಯಾತ ವೈದ್ಯರು ಶ್ರೇಷ್ಠಿಯ ಚಿಕಿತ್ಸೆಗಾಗಿ ಆಗಮಿಸಿರುವರು.......! ಸಕಲ ವೈದ್ಯರೂ ತಮ್ಮ ತಮ್ಮ ವಿಧಾನಗಳಿಂದ ಶ್ರೇಷ್ಠಿಯ ತಪಾಸಣೆ ಮಾಡಿದರು!  ತಡೆ-ತಡೆದು ಅರ್ಧ ಮೂರ್ಚಿತವಾದಂತೆ ಅವಸ್ಥೆಯಾಗುತ್ತಿದೆ, ನಿದ್ರಾವಸ್ಥೆಯಲ್ಲಿರುವಂತೆ ಶರೀರದ ಚಲನವಲನವಾಗಿದೆ!  ಆದರೆ ಮಾತಿನ ಚಟುವಟಿಕೆ ಮಾತ್ರ ಇಲ್ಲದಿರುವಂತಿದೆ! ಕ್ರಮವಾಗಿ ಎಲ್ಲರೂ ತಮ್ಮ ತಮ್ಮ ನಿರ್ಣಯ ತಳೆದರು .. ಎಲ್ಲ‌ರ ಅಭಿಮತ ಒಂದೇ ಆಗಿತ್ತು! ಅದೇನೆಂದರೆ... ದಾಹದ ರೋಗವಾಗಿದೆ, ದುಮ್ಮಾನದ ಯೋಗವಾಗಿದೆ, ಒಂದೇ ದಿಸೆಯಲ್ಲಿ ಒಂದೇ ಗತಿಯಿಂದ ಉತ್ಕಟ ಬಯಕೆಯ ಭೋಗವಾಗಿದೆ! ಹಾಗೂ ಚಿಕಿತ್ಸಕರು ಹೇಳಿಕೆ ನೀಡಿದರು - ಇವರು ಇಂತಿಷ್ಟು ಚಿಂತೆ ಮಾಡಬಾರದು! ಇನಿತಾದರೂ ತನುವಿನ ಚಿಂತೆ ಮಾಡಬೇಕಾಗಿರುವುದು! ತನುವಿಗೆ ತಕ್ಕ ವೇತನವು ಅನಿಮಾರ್ಯವಾಗಿದೆ, ಮನಸ್ಸಿಗೆ ತಕ್ಕಷ್ಟು ವಿಶ್ರಾಮವೂ! ಕೇವಲ ದಮನದ ಪ್ರಕ್ರಿಯೆಯಿಂದ ಯಾವುದೇ ಕ್ರಿಯೆಯು ಫಲಪ್ರದವಾಗುವುದಿಲ್ಲ! ಕೇವಲ ಚೇತನ -ಚೇತನದ ಪಠಣದಿಂದ ಚಿಂತನ ಮನನದಿಂದ ಏನೂ ದೊರೆಯುವುದಿಲ್ಲ! ಪ್ರಕೃತಿಯ ವಿರುದ್ಧ ವರ್ತಿಸುವುದು ಸಾಧನೆಯ ರೀತಿಯಾಗಿರದು! ಪ್ರೀತಿ ಇಲ್ಲದೆ ವಿರತಿಯ...

ನಿತ್ಯಜಿನಬಿಂಬಕೆ ಅಗಣಿತ ನಮನ! ಭ. ಶ್ರೀ. ಕುಂಥುನಾಥ ತೀರ್ಥಂಕರರಿಗೆ ಇಂದಿನ ವಿಶೇಷ ನಮನ! 🙏

 ಜೈ ಜಿನೇಂದ್ರ🙏 ನಿತ್ಯಜಿನಬಿಂಬಕೆ ಅಗಣಿತ ನಮನ! ಭ. ಶ್ರೀ. ಕುಂಥುನಾಥ ತೀರ್ಥಂಕರರಿಗೆ ಇಂದಿನ ವಿಶೇಷ ನಮನ! 🙏 ಕಭೀ ಅತೀತ ಕೇ ವಿಕಲ್ಪ ಕರತೇ, ಕಭೀ ಅನಾಗತ ಕೇ ಸಂಕಲ್ಪ! ಭವ ಆತಪ ಬಢಾತೇ ರಹತೇ, ಬೀತ್ ಗಯಾ ವಹ್ ಕಾಲ ಅನಂತ!! ಸಿದ್ಧ ಕ್ಷೇತ್ರ ಕೀ ಶಾಂತಿ ಪಾನೇ, ಭವತಾಪ ಹರನೇ ಆಯೇ! ಕುಂಥುನಾಥ ಜಿನರಾಜ ಶರಣ ಮೇ, ಶ್ರದ್ಧಾ ಚಂದನ ಲೇ ಆಯೇ!! ಓಂ ಹ್ರೀಂ ಶ್ರೀಂ ಕ್ಲೀಂ ಐಂ ಅರ್ಹಂ ಶ್ರೀ ಕುಂಥುನಾಥ ತೀರ್ಥಂಕರಾಯ ಪರಮಜಿನದೇವಾಯ ಭವತಾಪ ನಿವಾರಣಾಯ ದಿವ್ಯ ಚಂದನಂ ನಿರ್ವಪಾಮೀ ಸ್ವಾಹ!! 🙏🙏🙏 ಜಯ ಕುಂಥುನಾಥ ಹೇ ಜಗನ್ನಾಥ, ಕರುಣಾ ಕೇ ಸಾಗರ ಪ್ರಾಣಿನಾಥ! ಜಯ ಕುಮತಿ ನಿಕಂದನ ಕುಂಥುನಾಥ, ಜಯ ಕಲ್ಮಷ ಭಂಜನ ಕುಂಥುನಾಥ!! ಚರಣೋಂ ಮೇ ಅಜ ಚಿನ್ಹ ಶೋಭಿತ ಕುಂಥುನಾಥ ಅಭಿರಾಮ! ಜೋ ಜನ ಮನವಚತನ ಸೇ ಪೂಜೋ ವೇ ಜನ ಪಾತೇ ಹೈ ಶಿವಧಾಮ!! ಜಯ ಹೋ..! ಜಯ ಹೋ..!! ಜಯ-ಜಯ-ಜಯ ಹೋ..!!! 🙏🙏🙏

ನಿತ್ಯಜಿನಬಿಂಬಕೆ ಅಗಣಿತ ನಮನ! ಭ. ಶ್ರೀ. ಶಾಂತಿನಾಥ ತೀರ್ಥಂಕರರಿಗೆ ಇಂದಿನ ವಿಶೇಷ ನಮನ!?

 ಜೈ ಜಿನೇಂದ್ರ ನಿತ್ಯಜಿನಬಿಂಬಕೆ ಅಗಣಿತ ನಮನ! ಭ. ಶ್ರೀ. ಶಾಂತಿನಾಥ ತೀರ್ಥಂಕರರಿಗೆ ಇಂದಿನ ವಿಶೇಷ ನಮನ!🙏 ಕಾಲ ಅನಾದಿ ಭವ ತಾಪ ಸೇ, ದುಃಖ ಅನಂತ ಸಹಾ ಕರತಾ! ನಿಜ ಚೈತನ್ಯ ಸದನೇ ಪ್ರಭುವರ, ಕ್ರೋಧಾನಲ ಧೂ- ಧೂ ಜಲತಾ!! ಸಾರೇ ದರ್ ಛೋಡ್ ಪ್ರಭು ಜೀ, ಆಜ್ ಆಪಕೇ ದರ ಆಯಾ! ಶಾಂತಿನಾಥ ಜಿನವರ ಚರಣೋಂ ಮೇ, ಶೀತಲತಾ ಪಾನೇ ಆಯಾ!! ಓಂ ಹ್ರೀಂ ಶ್ರೀಂ ಕ್ಲೀಂ ಐಂ ಅರ್ಹಂ ಶ್ರೀ ಶಾಂತಿನಾಥ ತೀರ್ಥಂಕರಾಯ ಪರಮಜಿನದೇವಾಯ ಭವತಾಪ ನಿವಾರಣಾಯ ದಿವ್ಯ ಚಂದನಂ ನಿರ್ವಪಾಮೀ ಸ್ವಾಹ!! ಶಾಂತಿ ವಿಧಾಯಕ, ಶಾಂತಿ‌ಜಿನೇಶ್ವರ, ನರ ಸುರಪತಿ ಸೇ ವಂದಿತ ಹೈಂ! ಸೋಲಹವೇ ತೀರ್ಥಂಕರ ಸ್ವಾಮೀ, ತೀನ್ ಲೋಕ ಮೇ ಪೂಜಿತ ಹೈಂ!! ದ್ವಾದಶ ಕಾಮದೇವ , ಚಕ್ರೀಶ್ವರ, ಪಂಚಮ ಪದ ಕೇ ಧಾರೀ ಹೈಂ! ಬಾಲಪನ್ ಮೇ ಅಣುವ್ರತಧಾರೀ, ಪ್ರಾಣಿ ಮಾತ್ರ ಹಿತಕಾರೀ ಹೈಂ!! ಚರಣೋಂ ಮೇ ಹರಿಣ ಚಿನ್ಹ ಶಾಂತಿನಾಥ ಪ್ರತಿಮಾ ಅಭಿರಾಮಾ! ಜೋ ಮನ ವಚ ತನ ಸೇ ಪೂಜೇ ವೇ ಜನ ಪಾತೇ ಹೈ ಶಿವಧಾಮ!! ಜಯ ಹೋ..! ಜಯ ಹೋ..!! ಜಯ-ಜಯ-ಜಯ ಹೋ...!!! 🙏🙏🙏

ನಿತ್ಯಜಿನಬಿಂಬಕೆ ಅಗಣಿತ ನಮನ! ಭ. ಶ್ರೀ. ಧರ್ಮನಾಥ ತೀರ್ಥಂಕರರಿಗೆ ಇಂದಿನ ವಿಶೇಷ ನಮನ!🙏

 ಜೈ ಜಿನೇಂದ್ರ🙏 ನಿತ್ಯಜಿನಬಿಂಬಕೆ ಅಗಣಿತ ನಮನ! ಭ. ಶ್ರೀ. ಧರ್ಮನಾಥ ತೀರ್ಥಂಕರರಿಗೆ ಇಂದಿನ ವಿಶೇಷ ನಮನ!🙏 ನಿಜ ಸ್ವಭಾವ ಚಂದನ ಸುಖದಾಯ, ಮನ ಕೋ ಅತಿಶಯ ತೃಪ್ತ ಕರಾಯಾ! ಪರಮ ಜಿನರಾಯ , ಜಯ-ಜಯ ನಾಥ ಪರಮ ಸುಖದಾಯ!! ಆತ್ಮ ಧ್ಯಾನ ಕಾ ಕರೂ ಉಪಾಯ, ಧರ್ಮನಾಥ ಜಿನವರ ಗುಣಗಾಯ! ಪರಮ ಜಿನರಾಯ, ಜಯ-ಜಯ ನಾಥ ಪರಮಸುಖದಾಯ!! ಓಂ ಹ್ರೀಂ ಶ್ರೀಂ ಕ್ಲೀಂ ಐಂ ಅರ್ಹಂ ಶ್ರೀ ಧರ್ಮನಾಥ ತೀರ್ಥಂಕರಾಯ ಪರಮಜಿನದೇವಾಯ ಭವತಾಪ ನಿವಾರಣಾಯ ದಿವ್ಯ ಚಂದನಂ ನಿರ್ವಪಾಮೀ ಸ್ವಾಹ!! 🙏🙏🙏 ಧರ್ಮ ಜಿನವರ ಕೋ ವಂದೂಂ , ಧರ್ಮ ವಿಧಾಯಕ‌ ಜಿನವರ ವಂದೂ! ಭಾನುರಾಜ ಸುತ ಕೋ ಅಭಿವಂದೂ, ಮಾತಾ ಸುವ್ರತಾ ನಂದನ ವಂದೂ!! ವಜ್ರ ಚಿನ್ಹ ಶೋಭಿತ ಚರಣ ಭಾವ ಸಹಿತ ಉರಧಾರ! ಮನ ವಚ ತನ ಜೋ ಧ್ಯಾನತೇ ವೇ ಹೋತೇ ಭವಪಾರ!! ಜಯ ಹೋ..! ಜಯ ಹೋ..! ಜಯ-ಜಯ-ಜಯ ಹೋ..!!! 🙏🙏🙏

ನಿತ್ಯಜಿನಬಿಂಬಕೆ ಅಗಣಿತ ನಮನ! ಭ. ಶ್ರೀ. ಅನಂತನಾಥ ತೀರ್ಥಂಕರರಿಗೆ ಇಂದಿನ ವಿಶೇಷ ನಮನ!

 ಜೈ ಜಿನೇಂದ್ರ🙏 ನಿತ್ಯಜಿನಬಿಂಬಕೆ ಅಗಣಿತ ನಮನ! ಭ. ಶ್ರೀ. ಅನಂತನಾಥ ತೀರ್ಥಂಕರರಿಗೆ ಇಂದಿನ ವಿಶೇಷ ನಮನ! ಶೀತಲ ಮಲಯ ಸುಗಂಧಿತ ಚಂದನ ಹೈ ಚಢಾಯಾ! ಭವತಾಪ ಮಿಟಾನೇ ಪ್ರಭೋ ಶರಣ ಮೇ ಹ್ಞೂಂ ಆಯಾ!! ಅನಂತ ಜ್ಞಾನ ಹೇತೂ ನಾಥ ಪ್ರಾರ್ಥನಾ ಕರೂಂ! ಸಂಸಾರ ತಾಪ ನಾಶ ಹೇತು ಅರ್ಚನಾ ಕರೂಂ!! ಓಂ ಹ್ರೀಂ ಶ್ರೀಂ ಕ್ಲೀಂ ಐಂ ಅರ್ಹಂ ಶ್ರೀ ಅನಂತನಾಥ ತೀರ್ಥಂಕರಾಯ ಪರಮಜಿನದೇವಾಯ ಭವತಾಪ ನಿವಾರಣಾಯ ದಿವ್ಯ ಚಂದನಂ ನಿರ್ವಪಾಮೀ ಸ್ವಾಹ!! ಜಯ-ಜಯ ಚೌದಹವೇ ತೀರ್ಥಂಕರ, ಅನಂತನಾಥ ಪ್ರಭು ದಯಾ ನಿದಾನ! ದೇ ಉಪದೇಶ ಭವ್ಯ ಜೀವೋಂ ಕೋ, ಕರತೇ ಆಪ್ ಸದಾ ಕಲ್ಯಾಣ!! ದೀಕ್ಷಾ ಧರ್ ಸರ್ವಜ್ಞ ಹುಯೇ ಜಬ್, ಜನ- ಜನ ಕಾ ಉದ್ಧಾರ ಕಿಯಾ! ರತ್ನತ್ರಯ ಮೋಕ್ಷ ಮಾರ್ಗ ಹೈ, ದಿವ್ಯಧ್ವನಿ ಕಾ ಸಾರ ದಿಯಾ!! ಅನಂತ ಗುಣಗಣಯುಕ್ತ ಹೈಂ, ಅನಂತ ಜಿನ‌ಭಗವಂತ!ಗುಣಮಾಲಾ ಅರ್ಪಣ ಕರೂಂ, ಪಾ ಜಾವೂಂ ಶಿವ ಪಂಥ!! ಸೇಹೀ ಚಿನ್ಹ ಶೋಭಿತ ಚರಣ ಮೇ ಶೋಭಿತ ಶ್ರೀ. ಅನಂತ ಪ್ರಭು ಉರಧಾರ! ಮನವಚತನ ಜೋ ಧ್ಯಾನ ಲಗಾತೇ ಹೋ ಜಾತೇ ಭವಸಾಗರ ಪಾರ!! 🙏🙏🙏

आज तरबूज और रसगुल्ले का त्याग करें ।

जैन वीर निर्वाण संवत- 2551 विक्रम संवत- 2082 दिनाँक - 14.06.2025   मास - आषाढ़ - तिथी कृष्ण पक्ष तृतिया वार- शनिवार  हमेशा एक बात  अपनें ज़हन में रखों, कि जिंदा हो तो निंदा भी होंगी. क्योंकि. तारीफ़ें तो मरने के बाद  ही हुआ करतीं हैं!                                               आज तरबूज और रसगुल्ले का त्याग करें । अगर आप आज 1 दिन का नियम करना चाहते हैं तो देव-शास्त्र-गुरु का स्मरण करते हुए संकल्प करें कि मै आज उपरोक्त नियम का पालन करुँगा/करूँगी। 🙏🏻 मेरा नियम हैैं 🙏🏻 दीपक जैन- वात्सल्य फॉउंडेशन दिल्ली *༺꧁ जय जिनेन्द्र जय महावीर꧂༻*  🌹🌹🌹🌹🌹🌹🌹🌹🌹🌹🌹                 🌹🌻शुभप्रभात🌻🌹 🍁🍁🍁🍁🍁🍁🍁🍁🍁🍁🍁 ।। स्वस्थ रहे, सुरक्षित रहे ,खुश रहे । अपना मन सदा खुश रखे जिसे आपका दिन मंगलमय हो 🪸🪸🪸🪸🪸🪸🪸🪸🪸🪸🪸

नागपुर में होगा 2025 का मंगल चातुर्मास

 🏳‍🌈🏳‍🌈 नमोस्तु शासन जयवंत हो!!  🎷🎷🎷 आचार्यश्री विशुद्ध सागर जी महाराज के सुयोग्य शिष्य श्रमण रत्न प्रशम-सुप्रभ सागर जी महाराज ससंघ का 2025 का मंगल चातुर्मास का सौभाग्य नागपुर को प्राप्त हुआ| 🌸🌸🌸 महाराज जी को चातुर्मास का निवेदन करने के लिए..... 💫💫💫 2025 वर्षायोग हेतू इन स्थानों से श्रीफल चढाकर निवेदन किया गया!!! 💠इंदौर 💠सोलापुर 💠वाशिम 💠अमरावती 💠नागपुर 🤔🤔😇😇 इस साल महाराजजी का सानिध्य प्राप्त हुआ नागपुर को अब नागपुर में गूँजेगी सुप्रभ उवाच

ಪತ್ರಿಕಾ ಸುದ್ದಿಗೋಷ್ಠಿ ಮಾಡಿ 29/05/2025 ರಿಂದ ನಡೆಯುವ ಉಪವಾಸ ಸತ್ಯಾಗ್ರಹದ ಬಗ್ಗೆ ಮಾಹಿತಿ ಕೊಡಲಾಯಿತು.

29/05/2025 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಉಪವಾಸ ಸತ್ಯಾಗ್ರಹ.  ಪತ್ರಿಕಾ ಸುದ್ದಿಗೋಷ್ಠಿ ಮಾಡಿ 29/05/2025 ರಿಂದ ನಡೆಯುವ ಉಪವಾಸ ಸತ್ಯಾಗ್ರಹದ ಬಗ್ಗೆ ಮಾಹಿತಿ ಕೊಡಲಾಯಿತು. ಕರ್ನಾಟಕ ಸರ್ಕಾರ ಅಲ್ಪಸಂಖ್ಯಾತರಿಗೆ ಇರುವ ಹಕ್ಕುಗಳು ಮತ್ತು ಸವಲತ್ತುಗಳು ಜೈನರಿಗೆ ಕೊಡುವುದರಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಈ ಬಗ್ಗೆ ಬಹಳಷ್ಟು ಸಲ ಮುಖ್ಯಮಂತ್ರಿ, ಸಚಿವರು ಮತ್ತು ಸಂಭಂದಪಟ್ಟ ಅಧಿಕಾರಿಗಳಿಗೆ ಮನವಿ ಕೊಡಲಾಗಿದೆ, ಬಹಳಷ್ಟು ಸಲ ಹೋರಾಟವು ಕೂಡಾ ಮಾಡಲಾಗಿದೆ, ಆದರೆ ಸರ್ಕಾರ ಇನ್ನು ಬೇಡಿಕೆಗಳನ್ನು ಒಪ್ಪಿಕೊಂಡು ನಿರ್ಣಯ ತೆಗೆದುಕೊಂಡಿಲ್ಲ.  ಈಗ ಅನಿವಾರ್ಯತೇಯಿಂದ 29/05/2025 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಉಪವಾಸ ಸತ್ಯಾಗ್ರಹ ಮಾಡಲಾಗಿವುದು. 7 ಮಹತ್ವದ ಬೇಡಿಕೆಗಳು. 1- ಜೈನ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಪ್ರತಿ ವರ್ಷ Rs.200 ಕೋಟಿ ಜೈನ ಅಭಿವೃದ್ಧಿ ನಿಗಮಕ್ಕೆ ಕೊಡಬೇಕು. 2-ಕರ್ನಾಟಕ ಸರಕಾರದ 414 ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯಗಳಲ್ಲಿ (314 ಹಳೆಯ+100 ಹೊಸ) ಪ್ರತಿ ಜಿಲ್ಲೆಯಲ್ಲಿ ಒಂದು ಮತ್ತು ಜೈನ ಜನಸಂಖ್ಯೆ ಹೆಚ್ಚು ಇರುವ ಜಿಲ್ಲೆಗಳಲ್ಲಿ ಮತ್ತು ಶೈಕ್ಷಣಿಕ ಕೇಂದ್ರ ಇರುವ ನಗರಗಳಲ್ಲಿ ಎರಡು ವಿದ್ಯಾರ್ಥಿನಿಲಯಗಳು ಜೈನರ ಸಲುವಾಗಿ ಇಡಬೇಕು. ಬರೀ ಸಸ್ಯಾಹಾರಿ ವಿದ್ಯಾರ್ಥಿ ನಿಲಯಗಳು ಇದ್ದಲ್ಲಿ 50% ಮೀಸಲಾತಿ ಜೈನ ವಿದ್ಯಾರ್ಥಿಗಳಿಗೆ ಇಡಬೇಕು. 3- ಇಲ್ಲಿಯವರೆಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃ...

ನಿತ್ಯಜಿನಬಿಂಬಕೆ ಅಗಣಿತ ನಮನ! ಭ. ಶ್ರೀ. ವಿಮಲನಾಥ ತೀರ್ಥಂಕರರಿಗೆ ಇಂದಿನ ವಿಶೇಷ ನಮನ!

ಜೈ ಜಿನೇಂದ್ರ ಹೇ ಪ್ರಭುವರ ತುಮ ಶಾಂತ ಸೌಮ್ಯ ಹೋ, ಶೀತಲ ಚಂದನ‌ ಲೇ ಆಯಾ! ಕ್ರೋಧಾನಲ ಸೇ ದೂರ ರಹ್ಞೂಂ ಮೈ, ಅತಃ ಶರಣ ಮೇ ಹ್ಞೂಂ ಆಯಾ!! ತಪ್ತ ಹೋ ರಹಾ ಭವ ತಾಪ ಸೇ, ಸಮತಾ ರಸ ಕಾ ಪಾನ ಕರೂಂ! ಗುಣ ಅನಂತಮಯ ಚಂದನ ಪಾನೇ, ಆತ್ಮ ತತ್ವ ಕಾ ಧ್ಯಾನ ಕರೂಂ!! ಓಂ ಹ್ರೀಂ ಶ್ರೀಂ ಕ್ಲೀಂ ಐಂ ಅರ್ಹಂ ಶ್ರೀ ವಿಮಲನಾಥ ತೀರ್ಥಂಕರಾಯ ಪರಮಜಿನದೇವಾಯ ಭವತಾಪ ನಿವಾರಣಾಯ ದಿವ್ಯ ಚಂದನಂ ನಿರ್ವಪಾಮೀ ಸ್ವಾಹ!! ವಿಮಲನಾಥ ಜಿನ ಭವಭಯಹಾರೀ, ಜ್ಞಾನಮೂರ್ತಿ ಶಿಶು ಸಮ ಅವಿಕಾರೀ! https://youtube.com/@devipadmavatimata?si=HmsqZbibGK5G7cfr ಪರಮ ದಿಗಂಬರ ಮುದ್ರಾಧಾರಿ, ಶರಣಾಗತ ಕೋ ಮಂಗಲಕಾರೀ!! ತೇರಹವೇ ತೀರ್ಥಂಕರ ಸ್ವಾಮೀ, ದಯಾ ಮೂರ್ತಿ ಆತಮ ಅಭಿರಾಮೀ! ತೇರಹ ವಿಧಿ ಚಾರಿತ್ರ ಬತಾಯ, ದಿವ್ಯ ಧ್ವನಿ ಮೆ ಜ್ಞಾನ‌ಕರಾಯ!! ಶೂಕರ ಚಿನ್ಹ ಶೋಭಿತ ವಿಮಲನಾಥ ಉರಧಾರ ಮನ ವಚ ತನ ಸೇ ಜೋ ಪೂಜೋ ವೇ ಹೋ ಜಾತೇ ಭವಪಾರ!! ಜಯ ಹೋ..! ಜಯ ಹೋ..!! ಜಯ-ಜಯ-ಜಯ ಹೋ..!!! 🙏🙏🙏

ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಶ್ರೀ ಕ್ಷೇತ್ರ ಕನಕಗಿರಿ.

 ಕನಕಗಿರಿ ಶ್ರೀ ಗುರುವರನೆ ಭುವನಕೀರ್ತಿ ಯತಿವರನೆ ಧರ್ಮಮಾರ್ಗದಿ ಸಾಗಲು ಸನ್ಮಾರ್ಗವನು ಕರುಣಿಪನೆ ಅನುದಿನ ತಪವನು ಮಾಡುತಲಿ ಯತಿಧರ್ಮ ನಿಯಮದಿ ಸಾಗುತಲಿ ಪೂಜ್ಯಪಾದರ ಅನುರೂಪರೆನಿಸಿಹ ಶ್ರೀ ಜಿನದರ್ಮ ಪೀಠಾಲಂಕೃತನೆ ಉದಯದಿ ಜಿನಪೂಜೆಯ ಗೈಯುತಲಿ ಮೋಕ್ಷಮಾರ್ಗವನು ಬೇಡುತಲಿ ಭಕ್ತರ ಭಾವಸಂಕಲ್ಪವ ಮಾಡುತ ಶಾಸನದೇವಿಗೆ ಅರ್ಚನೆ ಗೈದಿಹನೆ ಭಕ್ತರ ಕಷ್ಟವ ಶಾಂತಚಿತ್ತದಿ ಆಲಿಸುತಾ ಧರ್ಮಕರ್ಮದ ಸಮನ್ವಯ ಬೋಧಿಸುತಾ ಸಾಂತ್ವನ ನುಡಿಯ ಬಯಸಿ ಬಂದಿಹ ಭಕ್ತರ ಸುಖಕೆ ದಾರಿಯ ತೋರಿಪನೆ ಜ್ಞಾನವ ಕರುಣಿಪ ಪಾರ್ಶ್ವ ಜಿನರಲಿ ಅಭಿಷೇಕ ಪೂಜೆಯ ಗೈಯುತಲಿ ಜಿನಧರ್ಮ ತತ್ವದ ಬೋಧಕನೆನಿಸಿಹ ಪೂಜ್ಯಪಾದರ ಅವತಾರದಿ ನಿಂತಿಹನೆ ಭುವನಕೀರ್ತಿ ಭಟ್ಟಾರಕ ಯತಿವರನೆ ಕರುಣದಿ ಭಕುತರ ಕಾಯುವನೆ ಶ್ರೀಕನಕಗಿರಿ ತಪೋಭೂಮಿಯಲಿ ಜಿನಶಾಸನ ಸಿಂಹಾಸನಾಲಂಕೃತನೇ ರಚನೆ: ವೀರೇಂದ್ರ ಬೇಗೂರ್ ಹಾಸನ

ಭವ್ಯರೇ ಮುನಿಗಳ ಚಾತುರ್ಮಾಸ ಬರುತ್ತಿದೆ ಬನ್ನಿರಿ ಭಕ್ತಿ ಮಾಡೋಣ.

ಭವ್ಯರೇ ಮುನಿಗಳ ಚಾತುರ್ಮಾಸ ಬರುತ್ತಿದೆ ಬನ್ನಿರಿ ಭಕ್ತಿ ಮಾಡೋಣ. ಭವ್ಯರೇ ಮಳೆಗಾಲ ಬಂತೆಂದರೆ ಜೈನರಿಗೆ ಎಲ್ಲಿಲ್ಲದ ಸಡಗರ. ಧಾರ್ಮಿಕ ಅಭಿರುಚಿ ಇದ್ದವರಿಗೆ ತ್ಯಾಗಿಗಳ ಚಾತುರ್ಮಾಸ ಹಬ್ಬವೇ ಸರಿ. ಸಾಲು ಸಾಲು ಪ್ರವಚನಗಳು, ಆರಾಧನೆಗಳು, ವಿಧಾನಗಳು, ಪೂಜೆಗಳು ತ್ಯಾಗಿಗಳ ಸಮ್ಮುಖದಲ್ಲಿ ನಡೆಯಲಿದ್ದು ಭಕ್ತ ಜನರು ಅದರಲ್ಲಿ ಪಾಲ್ಗೊಳ್ಳುವ ಸದಾವಕಾಶ ದೊರಕುತ್ತದೆ. ಇದು ಒಂದು ರೀತಿಯಲ್ಲಿ ಆಧುನಿಕತೆಯ ಭರಾಟೆಯಲ್ಲಿ ಬದುಕುವ ನಮಗೆ ಕೊಂಚ ಸಮಾಧಾನವನ್ನು ನೀಡುತ್ತದೆ. ಪ್ರವಚನಗಳಿಂದ ಜೈನ ಧರ್ಮದ ಒಳತಿರುಳು, ಭವ್ಯತೆ, ಗೂಢ ವಿಷಯಗಳು, ಹಿರಿಮೆಗರಿಮೆ, ವೈಭವಗಳ ಪರಿಚಯವಾಗುತ್ತದೆ. ಆಸ್ವಾದನೆ ಮಾಡುವವರಿಗೊಂದು ಸುವರ್ಣಾವಕಾಶ.  https://youtu.be/e7k_D9agYXw ಯಾವುದನ್ನು ಮಾಡಬೇಕು ಇಷ್ಟೇ ಅಲ್ಲದೇ ತ್ಯಾಗಿಗಳಿಗೆ ಆಹಾರ ದಾನ ಮಾಡುವ ಸುಯೋಗವೂ ಲಭಿಸುತ್ತದೆ. ದಾನಗಳಲ್ಲೇ ಸರ್ವೋತ್ಕೃಷ್ಟವಾದ ದಾನ ಆಹಾರ ದಾನವಾಗಿರುತ್ತದೆ. ನವಧಾ ಭಕ್ತಿಯಿಂದ ಆಹಾರ ದಾನ ಮಾಡುವುದು ಜೈನ ಪರಂಪರೆಯಲ್ಲಿ ಅನಾದಿಕಾಲದಿಂದ ನಡೆದುಕೊಂಡು ಬಂದ ಮಹತ್ತತೆಯಾಗಿದೆ. ಮುನಿಗಳ ಉಪಕರಣ ಅಂದರೆ ಪಿಂಛಿ, ಕಮಂಡಲ, ಶಾಸ್ತ್ರಗಳನ್ನು ಕೂಡ ದಾನ ಮಾಡುವ ಅವಕಾಶ ಇದೆ. ಮುನಿಗಳ ಆರೋಗ್ಯಕ್ಕೆ ಪೂರಕವಾಗುವ ಅವರ ವ್ರತಾಚರಣೆಗಳಿಗೆ ಸಮ್ಮತವಾಗುವಂತಹ ಔಷಧವನ್ನು ದಾನ ಮಾಡಬಹುದು. ಒಟ್ಟಿನಲ್ಲಿ ತ್ಯಾಗಿಗಳ ಸೇವೆ ನಮಗೆ ಸೌಭಾಗ್ಯವಾಗಿರುತ್ತದೆ. ಆದರೆ ಈ ಸೌಭಾಗ್ಯದಲ್ಲಿ ನಮ್ಮ ಕುಟುಂಬದ ಎಲ್ಲಾ ಸದಸ್...

ಇದು 2025ನೇ ಸಾಲಿನ ಸಂಭಾವ್ಯ ವರ್ಷಾಯೋಗ (ಚಾತುರ್ಮಾಸ) ಪಟ್ಟಿ.

 1. ಆಚಾರ್ಯ ಶ್ರೀ ಸಂಭವ ಸಾಗರ ಜೀ ಮಹಾರಾಜ್ ಸಸಂಘರ 59ನೇ ಚಾತುರ್ಮಾಸವು 2025ರಲ್ಲಿ ಸಮ್ಮೇದ ಶಿಖರ್ಜಿಯಲ್ಲಿ ನಡೆಯಲಿದೆ. 2. ಆಚಾರ್ಯ ಶ್ರೀ ಆನಂದ ಸಾಗರ ಜೀ ಮೋನಪ್ರಿಯ ಜೀ ಸಸಂಘರ 50ನೇ ಚಾತುರ್ಮಾಸವು ವಸಂತ ಕುಂಜ್, ದೆಹಲಿಯಲ್ಲಿ ನಡೆಯಲಿದೆ. 3. ಆಚಾರ್ಯ ಶ್ರೀ ಸುನೀಲ ಸಾಗರ ಜೀ ಮಹಾರಾಜರ 29ನೇ ಚಾತುರ್ಮಾಸವು ಅಹಮದಾಬಾದ್‌ನಲ್ಲಿ ನಡೆಯಲಿದೆ. 4. ಆಚಾರ್ಯ ಶ್ರೀ ವರ್ಧಮಾನ ಸಾಗರ ಜೀ ಮಹಾರಾಜರ 57ನೇ ಚಾತುರ್ಮಾಸವು ಬಾಡಾ ಪದ್ಮಪುರ (ರಾಜಸ್ಥಾನ)ದಲ್ಲಿ ನಡೆಯಲಿದೆ. 5. ಆಚಾರ್ಯ ಶ್ರೀ ಕುಂಥು ಸಾಗರ ಜೀ ಮಹಾರಾಜರ 59ನೇ ಚಾತುರ್ಮಾಸವು ಕುಂಥುಗಿರಿ (ಮಹಾರಾಷ್ಟ್ರ)ದಲ್ಲಿ ನಡೆಯಲಿದೆ. 6. ಆಚಾರ್ಯ ಶ್ರೀ ದೇವನಂದಿ ಮಹಾರಾಜರ ಸಸಂಘರ ಮಂಗಳ ಚಾತುರ್ಮಾಸವು ನಾಸಿಕ್‌ನ ನಮೋಕಾರ ತೀರ್ಥದಲ್ಲಿ ನಡೆಯುತ್ತಿದೆ. 7. ಆಚಾರ್ಯ ಶ್ರೀ ಶ್ರುತ ಸಾಗರ ಜೀ ಮಹಾರಾಜರ 38ನೇ ಚಾತುರ್ಮಾಸವು ಪಶ್ಚಿಮ ದೆಹಲಿಯಲ್ಲಿ ನಡೆಯಲಿದೆ. 8. ಆಚಾರ್ಯ ಶ್ರೀ ಸಿದ್ಧಾಂತ ಸಾಗರ ಜೀ ಮಹಾರಾಜರ 39ನೇ ಚಾತುರ್ಮಾಸವು ಬೆಲಾಜಿಯಲ್ಲಿ ನಡೆಯಲಿದೆ. 9. ಪಟ್ಟಾಚಾರ್ಯ ವಿಶುದ್ಧ ಸಾಗರ ಜೀ ಮಹಾರಾಜರ 34ನೇ ಚಾತುರ್ಮಾಸವು ವೀರಾಗೋದಯ ತೀರ್ಥ, ಪಥರಿಯಾದಲ್ಲಿ ನಡೆಯಲಿದೆ. 10. ಆಚಾರ್ಯ ಶ್ರೀ ವಿಶದ ಸಾಗರ ಜೀ ಮಹಾರಾಜರ 30ನೇ ಚಾತುರ್ಮಾಸವು ಧಾರ್ ಅಥವಾ ಇಂದೋರ್‌ನಲ್ಲಿ ನಡೆಯಲಿದೆ. 11. ಆಚಾರ್ಯ ಶ್ರೀ ವಿಮರ್ಶ ಸಾಗರ ಜೀ ಮಹಾರಾಜರ 28ನೇ ಚಾತುರ್ಮಾಸವು ಸಹಾರನ್ಪುರ್‌ನ ಜೈನ್ ಬಾಗ್‌ನಲ್ಲಿ ನಡೆಯಲಿದೆ. 12....

Namokara Mahamantra | ನಮೋಕಾರ ಮಹಾಮಂತ್ರ

ನಮೋ ಅರಿಹಂತಾಣಂ ನಮೋ ಸಿದ್ಧಾಣಂ ನಮೋ ಆಯರಿಯಾಣಂ ನಮೋ ಉವಜ್ಝಾಯಾಣಂ ನಮೋ ಲೊಯೆ ಸಾವ್ವಸಾಹೂಣಂ. ಏಸ್ಸೋ ಪಂಚ ನಮೋಕಾರೋ, ಸವ್ವ ಪಾವಪ್ಪಣಾಸಣೋ ಮಂಗಳಾಣಂ ಚ ಸವ್ವೆಸಿಂ, ಪದಮಂ ಹವೈ ಮಂಗಳಂ. YouTube ಅರ್ಥ: ಅರಿಹಂತರುಗೆ ನಮಸ್ಕಾರ ಸಿದ್ಧರುಗೆ ನಮಸ್ಕಾರ ಆಚಾರ್ಯರುಗೆ ನಮಸ್ಕಾರ ಉಪಾಧ್ಯಾಯರುಗೆ ನಮಸ್ಕಾರ ಸಂಪೂರ್ಣ ಸಾಧು-ಸಾಧ್ವಿಗಳುಗೆ ನಮಸ್ಕಾರ.   ನಮೋಕಾರ ಮಂತ್ರದಿಂದ ಸಕಲ ಪಾಪಗಳು ನಾಶವಾಗುತ್ತವೆ ಮತ್ತು ಇದು ಎಲ್ಲಾ ಮಂಗಳಗಳಲ್ಲಿಯೂ ಶ್ರೇಷ್ಠ ಮಂಗಳವಾಗಿದೆ. ಈ ಮಂತ್ರವನ್ನು ನಿತ್ಯ ಜಪಿಸುವ ಮೂಲಕ ಆತ್ಮಶುದ್ಧಿ, ಶಾಂತಿ ಮತ್ತು ಧಾರ್ಮಿಕ ಶಕ್ತಿಯನ್ನು ಸಾಧಿಸಬಹುದು.