Skip to main content

Posts

ನಿತ್ಯಜಿನಬಿಂಬಕೆ ಅಗಣಿತ ನಮನ! ಭ. ಶ್ರೀ. ಅರಹನಾಥ ತೀರ್ಥಂಕರರಿಗೆ ಇಂದಿನ ವಿಶೇಷ ನಮನ!

  ನಿತ್ಯಜಿನಬಿಂಬಕೆ ಅಗಣಿತ ನಮನ! ಭ. ಶ್ರೀ. ಅರಹನಾಥ ತೀರ್ಥಂಕರರಿಗೆ ಇಂದಿನ ವಿಶೇಷ ನಮನ! ಚಂದನ ಹೈ ಜಗ ವಿಖ್ಯಾತ, ತನ ಆತಪ ಹಾರೀ ! ಮನ ಕಾ ಮೇಟೋ ಸಂತಾಪ, ಭವ ವ್ಯಾಧೀ ಘೇರೀ !! ಅರಹನಾಥ ಜಿನೇಶ ಮಹಾನ, ಚರಣ ಶರಣ ಆಯಾ ! ಹೋ ಸ್ವ-ಪರ ಭೇದ ವಿಜ್ಞಾನ, ಶ್ರದ್ಧಾ ಉರ್ ಲಾಯ !! ಓಂ ಹ್ರೀಂ ಶ್ರೀಂ ಕ್ಲೀಂ ಐಂ ಅರ್ಹಂ ಶ್ರೀ ಅರಹನಾಥ ತೀರ್ಥಂಕರಾಯ ಪರಮಜಿನದೇವಾಯ ಭವತಾಪ ನಿವಾರಣಾಯ ದಿವ್ಯ ಚಂದನಂ ನಿರ್ವಪಾಮೀ ಸ್ವಾಹ !! ಅರಹನಾಥ ಆಪಕೇ ಚರಣ ಕೋ ನಿತ್ಯ ಮೈ ನಮೂಂ ! ಧರ್ ಧ್ಯಾನ್ ಆಪಕಾ ಪ್ರಭು ಭವ ಸಿಂಧು ಸೇ ತರೂಂ !! ದೇವಾಧಿದೇವ ಅರಹನಾಥ ಆಪ ಕೋ ನಮೂಂ! ಹೇ ಸಾತವೇಂ ಚಕ್ರೇಶ್ವರ ಮುನಿನಾಥ ಕೋ ನಮೂಂ !! ಮೀನ ಚಿನ್ಹ ಶೋಭಿತ ಚರಣ ಅರಹನಾಥ ಭಗವಾನ ಕೋ, ಮೈ ಪೂಜೂ ಧರ್ ಧ್ಯಾನ ! ಆಪ್ ಭಕ್ತಿ‌ ಕೀ ಶಕ್ತೀ ಸೇ, ಕರೂಂ ಆತ್ಮ‌-ಕಲ್ಯಾಣ !! ಜಯ ಹೋ..! ಜಯ ಹೋ..!! ಜಯ-ಜಯ-ಜಯ ಹೋ..!!!
Recent posts

ಆಚಾರ್ಯ ಶ್ರೀ ವಿದ್ಯಾಸಾಗ ಮಹಾರಾಜ ವಿರಚಿತ...! ಮೂಕ-ಮಾಟಿ ಮಹಾ ಕಾವ್ಯ!

 ಆಚಾರ್ಯ ಶ್ರೀ ವಿದ್ಯಾಸಾಗ ಮಹಾರಾಜ ವಿರಚಿತ...! ಮೂಕ-ಮಾಟಿ ಮಹಾ ಕಾವ್ಯ! ಖಂಡ-೪!  ಅಗ್ನಿಯ ಪರೀಕ್ಷೆ!  ಬೆಳ್ಳಿಯಂಥ ಭಸ್ಮ!! ಪು .ಸಂ. (389-390) ಪ್ರಭಾತ ಕಾಲದ ಮಾತು! ಒಬ್ಬರಿಗಿಂತೊಬ್ಬರು ಅನುಭವಿ, ಚಿಕಿತ್ಸಾ- ವಿದ್ಯಾ- ವಿಶಾರದರು ವಿಶ್ವ ವಿಖ್ಯಾತ ವೈದ್ಯರು ಶ್ರೇಷ್ಠಿಯ ಚಿಕಿತ್ಸೆಗಾಗಿ ಆಗಮಿಸಿರುವರು.......! ಸಕಲ ವೈದ್ಯರೂ ತಮ್ಮ ತಮ್ಮ ವಿಧಾನಗಳಿಂದ ಶ್ರೇಷ್ಠಿಯ ತಪಾಸಣೆ ಮಾಡಿದರು!  ತಡೆ-ತಡೆದು ಅರ್ಧ ಮೂರ್ಚಿತವಾದಂತೆ ಅವಸ್ಥೆಯಾಗುತ್ತಿದೆ, ನಿದ್ರಾವಸ್ಥೆಯಲ್ಲಿರುವಂತೆ ಶರೀರದ ಚಲನವಲನವಾಗಿದೆ!  ಆದರೆ ಮಾತಿನ ಚಟುವಟಿಕೆ ಮಾತ್ರ ಇಲ್ಲದಿರುವಂತಿದೆ! ಕ್ರಮವಾಗಿ ಎಲ್ಲರೂ ತಮ್ಮ ತಮ್ಮ ನಿರ್ಣಯ ತಳೆದರು .. ಎಲ್ಲ‌ರ ಅಭಿಮತ ಒಂದೇ ಆಗಿತ್ತು! ಅದೇನೆಂದರೆ... ದಾಹದ ರೋಗವಾಗಿದೆ, ದುಮ್ಮಾನದ ಯೋಗವಾಗಿದೆ, ಒಂದೇ ದಿಸೆಯಲ್ಲಿ ಒಂದೇ ಗತಿಯಿಂದ ಉತ್ಕಟ ಬಯಕೆಯ ಭೋಗವಾಗಿದೆ! ಹಾಗೂ ಚಿಕಿತ್ಸಕರು ಹೇಳಿಕೆ ನೀಡಿದರು - ಇವರು ಇಂತಿಷ್ಟು ಚಿಂತೆ ಮಾಡಬಾರದು! ಇನಿತಾದರೂ ತನುವಿನ ಚಿಂತೆ ಮಾಡಬೇಕಾಗಿರುವುದು! ತನುವಿಗೆ ತಕ್ಕ ವೇತನವು ಅನಿಮಾರ್ಯವಾಗಿದೆ, ಮನಸ್ಸಿಗೆ ತಕ್ಕಷ್ಟು ವಿಶ್ರಾಮವೂ! ಕೇವಲ ದಮನದ ಪ್ರಕ್ರಿಯೆಯಿಂದ ಯಾವುದೇ ಕ್ರಿಯೆಯು ಫಲಪ್ರದವಾಗುವುದಿಲ್ಲ! ಕೇವಲ ಚೇತನ -ಚೇತನದ ಪಠಣದಿಂದ ಚಿಂತನ ಮನನದಿಂದ ಏನೂ ದೊರೆಯುವುದಿಲ್ಲ! ಪ್ರಕೃತಿಯ ವಿರುದ್ಧ ವರ್ತಿಸುವುದು ಸಾಧನೆಯ ರೀತಿಯಾಗಿರದು! ಪ್ರೀತಿ ಇಲ್ಲದೆ ವಿರತಿಯ...

ನಿತ್ಯಜಿನಬಿಂಬಕೆ ಅಗಣಿತ ನಮನ! ಭ. ಶ್ರೀ. ಕುಂಥುನಾಥ ತೀರ್ಥಂಕರರಿಗೆ ಇಂದಿನ ವಿಶೇಷ ನಮನ! 🙏

 ಜೈ ಜಿನೇಂದ್ರ🙏 ನಿತ್ಯಜಿನಬಿಂಬಕೆ ಅಗಣಿತ ನಮನ! ಭ. ಶ್ರೀ. ಕುಂಥುನಾಥ ತೀರ್ಥಂಕರರಿಗೆ ಇಂದಿನ ವಿಶೇಷ ನಮನ! 🙏 ಕಭೀ ಅತೀತ ಕೇ ವಿಕಲ್ಪ ಕರತೇ, ಕಭೀ ಅನಾಗತ ಕೇ ಸಂಕಲ್ಪ! ಭವ ಆತಪ ಬಢಾತೇ ರಹತೇ, ಬೀತ್ ಗಯಾ ವಹ್ ಕಾಲ ಅನಂತ!! ಸಿದ್ಧ ಕ್ಷೇತ್ರ ಕೀ ಶಾಂತಿ ಪಾನೇ, ಭವತಾಪ ಹರನೇ ಆಯೇ! ಕುಂಥುನಾಥ ಜಿನರಾಜ ಶರಣ ಮೇ, ಶ್ರದ್ಧಾ ಚಂದನ ಲೇ ಆಯೇ!! ಓಂ ಹ್ರೀಂ ಶ್ರೀಂ ಕ್ಲೀಂ ಐಂ ಅರ್ಹಂ ಶ್ರೀ ಕುಂಥುನಾಥ ತೀರ್ಥಂಕರಾಯ ಪರಮಜಿನದೇವಾಯ ಭವತಾಪ ನಿವಾರಣಾಯ ದಿವ್ಯ ಚಂದನಂ ನಿರ್ವಪಾಮೀ ಸ್ವಾಹ!! 🙏🙏🙏 ಜಯ ಕುಂಥುನಾಥ ಹೇ ಜಗನ್ನಾಥ, ಕರುಣಾ ಕೇ ಸಾಗರ ಪ್ರಾಣಿನಾಥ! ಜಯ ಕುಮತಿ ನಿಕಂದನ ಕುಂಥುನಾಥ, ಜಯ ಕಲ್ಮಷ ಭಂಜನ ಕುಂಥುನಾಥ!! ಚರಣೋಂ ಮೇ ಅಜ ಚಿನ್ಹ ಶೋಭಿತ ಕುಂಥುನಾಥ ಅಭಿರಾಮ! ಜೋ ಜನ ಮನವಚತನ ಸೇ ಪೂಜೋ ವೇ ಜನ ಪಾತೇ ಹೈ ಶಿವಧಾಮ!! ಜಯ ಹೋ..! ಜಯ ಹೋ..!! ಜಯ-ಜಯ-ಜಯ ಹೋ..!!! 🙏🙏🙏

ನಿತ್ಯಜಿನಬಿಂಬಕೆ ಅಗಣಿತ ನಮನ! ಭ. ಶ್ರೀ. ಶಾಂತಿನಾಥ ತೀರ್ಥಂಕರರಿಗೆ ಇಂದಿನ ವಿಶೇಷ ನಮನ!?

 ಜೈ ಜಿನೇಂದ್ರ ನಿತ್ಯಜಿನಬಿಂಬಕೆ ಅಗಣಿತ ನಮನ! ಭ. ಶ್ರೀ. ಶಾಂತಿನಾಥ ತೀರ್ಥಂಕರರಿಗೆ ಇಂದಿನ ವಿಶೇಷ ನಮನ!🙏 ಕಾಲ ಅನಾದಿ ಭವ ತಾಪ ಸೇ, ದುಃಖ ಅನಂತ ಸಹಾ ಕರತಾ! ನಿಜ ಚೈತನ್ಯ ಸದನೇ ಪ್ರಭುವರ, ಕ್ರೋಧಾನಲ ಧೂ- ಧೂ ಜಲತಾ!! ಸಾರೇ ದರ್ ಛೋಡ್ ಪ್ರಭು ಜೀ, ಆಜ್ ಆಪಕೇ ದರ ಆಯಾ! ಶಾಂತಿನಾಥ ಜಿನವರ ಚರಣೋಂ ಮೇ, ಶೀತಲತಾ ಪಾನೇ ಆಯಾ!! ಓಂ ಹ್ರೀಂ ಶ್ರೀಂ ಕ್ಲೀಂ ಐಂ ಅರ್ಹಂ ಶ್ರೀ ಶಾಂತಿನಾಥ ತೀರ್ಥಂಕರಾಯ ಪರಮಜಿನದೇವಾಯ ಭವತಾಪ ನಿವಾರಣಾಯ ದಿವ್ಯ ಚಂದನಂ ನಿರ್ವಪಾಮೀ ಸ್ವಾಹ!! ಶಾಂತಿ ವಿಧಾಯಕ, ಶಾಂತಿ‌ಜಿನೇಶ್ವರ, ನರ ಸುರಪತಿ ಸೇ ವಂದಿತ ಹೈಂ! ಸೋಲಹವೇ ತೀರ್ಥಂಕರ ಸ್ವಾಮೀ, ತೀನ್ ಲೋಕ ಮೇ ಪೂಜಿತ ಹೈಂ!! ದ್ವಾದಶ ಕಾಮದೇವ , ಚಕ್ರೀಶ್ವರ, ಪಂಚಮ ಪದ ಕೇ ಧಾರೀ ಹೈಂ! ಬಾಲಪನ್ ಮೇ ಅಣುವ್ರತಧಾರೀ, ಪ್ರಾಣಿ ಮಾತ್ರ ಹಿತಕಾರೀ ಹೈಂ!! ಚರಣೋಂ ಮೇ ಹರಿಣ ಚಿನ್ಹ ಶಾಂತಿನಾಥ ಪ್ರತಿಮಾ ಅಭಿರಾಮಾ! ಜೋ ಮನ ವಚ ತನ ಸೇ ಪೂಜೇ ವೇ ಜನ ಪಾತೇ ಹೈ ಶಿವಧಾಮ!! ಜಯ ಹೋ..! ಜಯ ಹೋ..!! ಜಯ-ಜಯ-ಜಯ ಹೋ...!!! 🙏🙏🙏

ನಿತ್ಯಜಿನಬಿಂಬಕೆ ಅಗಣಿತ ನಮನ! ಭ. ಶ್ರೀ. ಧರ್ಮನಾಥ ತೀರ್ಥಂಕರರಿಗೆ ಇಂದಿನ ವಿಶೇಷ ನಮನ!🙏

 ಜೈ ಜಿನೇಂದ್ರ🙏 ನಿತ್ಯಜಿನಬಿಂಬಕೆ ಅಗಣಿತ ನಮನ! ಭ. ಶ್ರೀ. ಧರ್ಮನಾಥ ತೀರ್ಥಂಕರರಿಗೆ ಇಂದಿನ ವಿಶೇಷ ನಮನ!🙏 ನಿಜ ಸ್ವಭಾವ ಚಂದನ ಸುಖದಾಯ, ಮನ ಕೋ ಅತಿಶಯ ತೃಪ್ತ ಕರಾಯಾ! ಪರಮ ಜಿನರಾಯ , ಜಯ-ಜಯ ನಾಥ ಪರಮ ಸುಖದಾಯ!! ಆತ್ಮ ಧ್ಯಾನ ಕಾ ಕರೂ ಉಪಾಯ, ಧರ್ಮನಾಥ ಜಿನವರ ಗುಣಗಾಯ! ಪರಮ ಜಿನರಾಯ, ಜಯ-ಜಯ ನಾಥ ಪರಮಸುಖದಾಯ!! ಓಂ ಹ್ರೀಂ ಶ್ರೀಂ ಕ್ಲೀಂ ಐಂ ಅರ್ಹಂ ಶ್ರೀ ಧರ್ಮನಾಥ ತೀರ್ಥಂಕರಾಯ ಪರಮಜಿನದೇವಾಯ ಭವತಾಪ ನಿವಾರಣಾಯ ದಿವ್ಯ ಚಂದನಂ ನಿರ್ವಪಾಮೀ ಸ್ವಾಹ!! 🙏🙏🙏 ಧರ್ಮ ಜಿನವರ ಕೋ ವಂದೂಂ , ಧರ್ಮ ವಿಧಾಯಕ‌ ಜಿನವರ ವಂದೂ! ಭಾನುರಾಜ ಸುತ ಕೋ ಅಭಿವಂದೂ, ಮಾತಾ ಸುವ್ರತಾ ನಂದನ ವಂದೂ!! ವಜ್ರ ಚಿನ್ಹ ಶೋಭಿತ ಚರಣ ಭಾವ ಸಹಿತ ಉರಧಾರ! ಮನ ವಚ ತನ ಜೋ ಧ್ಯಾನತೇ ವೇ ಹೋತೇ ಭವಪಾರ!! ಜಯ ಹೋ..! ಜಯ ಹೋ..! ಜಯ-ಜಯ-ಜಯ ಹೋ..!!! 🙏🙏🙏

ನಿತ್ಯಜಿನಬಿಂಬಕೆ ಅಗಣಿತ ನಮನ! ಭ. ಶ್ರೀ. ಅನಂತನಾಥ ತೀರ್ಥಂಕರರಿಗೆ ಇಂದಿನ ವಿಶೇಷ ನಮನ!

 ಜೈ ಜಿನೇಂದ್ರ🙏 ನಿತ್ಯಜಿನಬಿಂಬಕೆ ಅಗಣಿತ ನಮನ! ಭ. ಶ್ರೀ. ಅನಂತನಾಥ ತೀರ್ಥಂಕರರಿಗೆ ಇಂದಿನ ವಿಶೇಷ ನಮನ! ಶೀತಲ ಮಲಯ ಸುಗಂಧಿತ ಚಂದನ ಹೈ ಚಢಾಯಾ! ಭವತಾಪ ಮಿಟಾನೇ ಪ್ರಭೋ ಶರಣ ಮೇ ಹ್ಞೂಂ ಆಯಾ!! ಅನಂತ ಜ್ಞಾನ ಹೇತೂ ನಾಥ ಪ್ರಾರ್ಥನಾ ಕರೂಂ! ಸಂಸಾರ ತಾಪ ನಾಶ ಹೇತು ಅರ್ಚನಾ ಕರೂಂ!! ಓಂ ಹ್ರೀಂ ಶ್ರೀಂ ಕ್ಲೀಂ ಐಂ ಅರ್ಹಂ ಶ್ರೀ ಅನಂತನಾಥ ತೀರ್ಥಂಕರಾಯ ಪರಮಜಿನದೇವಾಯ ಭವತಾಪ ನಿವಾರಣಾಯ ದಿವ್ಯ ಚಂದನಂ ನಿರ್ವಪಾಮೀ ಸ್ವಾಹ!! ಜಯ-ಜಯ ಚೌದಹವೇ ತೀರ್ಥಂಕರ, ಅನಂತನಾಥ ಪ್ರಭು ದಯಾ ನಿದಾನ! ದೇ ಉಪದೇಶ ಭವ್ಯ ಜೀವೋಂ ಕೋ, ಕರತೇ ಆಪ್ ಸದಾ ಕಲ್ಯಾಣ!! ದೀಕ್ಷಾ ಧರ್ ಸರ್ವಜ್ಞ ಹುಯೇ ಜಬ್, ಜನ- ಜನ ಕಾ ಉದ್ಧಾರ ಕಿಯಾ! ರತ್ನತ್ರಯ ಮೋಕ್ಷ ಮಾರ್ಗ ಹೈ, ದಿವ್ಯಧ್ವನಿ ಕಾ ಸಾರ ದಿಯಾ!! ಅನಂತ ಗುಣಗಣಯುಕ್ತ ಹೈಂ, ಅನಂತ ಜಿನ‌ಭಗವಂತ!ಗುಣಮಾಲಾ ಅರ್ಪಣ ಕರೂಂ, ಪಾ ಜಾವೂಂ ಶಿವ ಪಂಥ!! ಸೇಹೀ ಚಿನ್ಹ ಶೋಭಿತ ಚರಣ ಮೇ ಶೋಭಿತ ಶ್ರೀ. ಅನಂತ ಪ್ರಭು ಉರಧಾರ! ಮನವಚತನ ಜೋ ಧ್ಯಾನ ಲಗಾತೇ ಹೋ ಜಾತೇ ಭವಸಾಗರ ಪಾರ!! 🙏🙏🙏

आज तरबूज और रसगुल्ले का त्याग करें ।

जैन वीर निर्वाण संवत- 2551 विक्रम संवत- 2082 दिनाँक - 14.06.2025   मास - आषाढ़ - तिथी कृष्ण पक्ष तृतिया वार- शनिवार  हमेशा एक बात  अपनें ज़हन में रखों, कि जिंदा हो तो निंदा भी होंगी. क्योंकि. तारीफ़ें तो मरने के बाद  ही हुआ करतीं हैं!                                               आज तरबूज और रसगुल्ले का त्याग करें । अगर आप आज 1 दिन का नियम करना चाहते हैं तो देव-शास्त्र-गुरु का स्मरण करते हुए संकल्प करें कि मै आज उपरोक्त नियम का पालन करुँगा/करूँगी। 🙏🏻 मेरा नियम हैैं 🙏🏻 दीपक जैन- वात्सल्य फॉउंडेशन दिल्ली *༺꧁ जय जिनेन्द्र जय महावीर꧂༻*  🌹🌹🌹🌹🌹🌹🌹🌹🌹🌹🌹                 🌹🌻शुभप्रभात🌻🌹 🍁🍁🍁🍁🍁🍁🍁🍁🍁🍁🍁 ।। स्वस्थ रहे, सुरक्षित रहे ,खुश रहे । अपना मन सदा खुश रखे जिसे आपका दिन मंगलमय हो 🪸🪸🪸🪸🪸🪸🪸🪸🪸🪸🪸